Nehodí sa? Žiadny problém! Tovar môžete vrátiť až do 30 dní
S darčekovým poukazom nešliapnete vedľa. Obdarovaný si za darčekový poukaz môže vybrať čokoľvek z našej ponuky.
Až 30 dní na vrátenie tovaru
ಈ ಕೃತಿ "ಅಭಿನವ ಮಂಕುತಿಮ್ಮನ ತತ್ವ ಚಿಂತನ" ವು ಜೀವನದ ತತ್ವಗಳನ್ನು ಸರಳ ಮತ್ತು ಸ್ಪಷ್ಟವಾಗಿ ಪರಿಚಯಿಸುವ ಪ್ರಯತ್ನವಾಗಿದೆ.
ದಿವಂಗತ ಶ್ರೀ ಎನ್.ಪಿ. ಶರಣ ರೆಡ್ಡಿ ಅವರು ಪದ್ಯಗಳ ಮೂಲಕ ಮಾನವ ಜೀವನದ ಮೌಲ್ಯಗಳು, ನೈತಿಕತೆ, ಹಾಗೂ ಆಂತರಿಕ ಚಿಂತನೆಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಲಾಗಿದೆ.
ಈ ಪದ್ಯಗಳಿಗೆ ಬಾಸ ದೇವ ರೆಡ್ಡಿ ಅವರು ನೀಡಿರುವ ಸಾರಾಂಶ ಮತ್ತು Essence, ಓದುಗರಿಗೆ ಆಳವಾದ ಅರ್ಥ ಮತ್ತು ಒಳನೋಟವನ್ನು ನೀಡುತ್ತದೆ. ಸಾಂಪ್ರದಾಯಿಕ ತತ್ವಚಿಂತನೆಗೆ ಆಧುನಿಕ ಸ್ಪರ್ಶ ನೀಡುವ ಈ ಕೃತಿ, ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಪ್ರೇರೇಪಿಸುತ್ತದೆ.
This book, "Abhinava Mankuthimmana Tatva Chintana", presents philosophical reflections on life through simple yet profound verses. The poems composed by Late Sri N.P. Sharana Reddy explore human values, ethics, and inner thought.
The essence and interpretations provided by Basa Deva Reddy help readers understand the deeper meaning behind each verse. Blending traditional philosophy with a modern perspective, this work inspires thoughtful reflection on life.
Ahoj! Som Libroamiko, tvoj knižný radca.
Ako ti môžem pomôcť?